Monday, September 25, 2017

Ku. Go--_ ಚಪ್ಪಲಿ ಚಿತ್ತದ ಕುರಿತು ಕು.ಗೋ

Vikas Vishnu reading -- ಚಪ್ಪಲಿ ಚಿತ್ತ

ವಿಕಾಸ್ ವಿಷ್ಣು ಅವರ ’ ಚಪ್ಪಲಿ ಚಿತ್ತ " ಬಿಡುಗಡೆ

Image may contain: 3 people, people smiling

ವಿಕಾಸ್ ವಿಷ್ಣು ಅವರ " ಚಪ್ಪಲಿ ಚಿತ್ತ " ಪುಸ್ತಕ ಬಿಡುಗಡೆ

Image may contain: 1 person, standing

ಉಡುಪಿಗೊಂದು ಜಿಲ್ಲಾ ರಂಗ ಮಂದಿರ ಅಗತ್ಯ - ಮುರಳೀಧರ ಉಪಾಧ್ಯ

ವಿಕಾಸ್ ವಿಷ್ಣು ಅಲೆವೂರು ಅವರ " ಚಪ್ಪಲಿ  ಚಿತ್ತ " ಬಿಡುಗಡೆ


Image may contain: 1 person

ಯುವಕರಲ್ಲಿ ಸಾಹಿತ್ಯ ಆಸಕ್ತಿ ಕುಂಠಿತ: ಪ್ರೊ.ಪ್ರಸನ್ನ

Wednesday, September 6, 2017

ಗೌರಿ ಲಂಕೇಶರಿಗೆ ಅಂತಿಮ ನಮನಗಳು - ರಥಬೀದಿ ಗೆಳೆಯರು { ರಿ } ಉಡುಪಿ

 

 ಶ್ರೀಮತಿ ಗೌರಿ ಲಂಕೇಶ್ , ಸರ್ವಧರ್ಮ ಸಹಬಾಳ್ವೆಯ , ವೈಜ್ಞಾನಿಕ ಮನೋಧರ್ಮದ , ಮಹಾತ್ಮಾ ಗಾಂಧೀಜಿಯ ಕನಸಿನ ಅಹಿಂಸೆಯ ರಾಮರಾಜ್ಯದ ಕನಸು ಕಾಣುವ ಜನಪರ ಚಳುವಳಿಗಳ ನೇತಾರರಾಗಿದ್ದರು . ಅವರ ಕೊಲೆಯನ್ನು ಉಡುಪಿಯ ರಥಬೀದಿ ಗೆಳೆಯರು { ರಿ } ಸಾಂಸೃತಿಕ ಸಂಘಟನೆ ಖಂಡಿಸುತ್ತದೆ .  ಗೌರಿ ಲಂಕೇಶರಿಗೆ ನಮ್ಮ ಅಂತಿಮ ನಮನಗಳು 

 - ರಥಬೀದಿ ಗೆಳೆಯರು { ರಿ } ಉಡುಪಿ

‘ ರಾಜೇಂದ್ರ ಪ್ರಸಾದ್--- ಗೌರಿ ಲಂಕೇಶ್’ ಅವರ ಹತ್ಯೆ ಈ ಕವಿತೆಯನ್ನು ನೆನೆಪಿಸಿತು

Tuesday, September 5, 2017

ಮೇಷ್ತ್ರ ಮಗಳು ಗೌರಿ ಲಂಕೇಶ್-

Avadhi/ಅವಧಿ

ಇದು ಒಬ್ಬರು ಕಲಬುರಗಿ, ಒಬ್ಬರು ಗೌರಿ ಲಂಕೇಶ್ ಅವರ ಹತ್ಯೆಅಲ್ಲ..

ಗೌರಿ ಲಂಕೇಶ್ - Asserting the Right to Freedom of Thought and Expression : Gauri Lankesh

ದುಷ್ಕರ್ಮಿಗಳ ಗುಂಡೇಟಿಗೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಬಲಿ